Slide
Slide
Slide
previous arrow
next arrow

ಅನಧಿಕೃತ ಕಟ್ಟಿಗೆ ದಾಸ್ತಾನು ವಶ:ಆರೋಪಿ ಪರಾರಿ

300x250 AD

ಯಲ್ಲಾಪುರ: ಅನಧಿಕೃತವಾಗಿ ಕಟ್ಟಿಗೆ ದಾಸ್ತಾನು ಇಟ್ಟ ವುಡ್ ಇಂಡಸ್ಟ್ರಿ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕಟ್ಟಿಗೆ ವಶಪಡಿಸಿಕೊಂಡ ಘಟನೆ ಪಟ್ಟಣದ ತಳ್ಳಿಕೇರಿಯಲ್ಲಿ ನಡೆದಿದೆ.

    ತಳ್ಳಿಕೇರಿಯ ಅಮಾನ್ ವುಡ್ ಇಂಡಸ್ಟ್ರಿಯಲ್ಲಿ ಸಾಗವಾನಿಯ 6 ತುಂಡುಗಳನ್ನು ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಕಟ್ಟಿಗೆ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇಂಡಸ್ಟ್ರಿಯ ಮಾಲೀಕ ಹಸನ್ ಸಾಬ ಕಾನಳ್ಳಿ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

300x250 AD

Share This
300x250 AD
300x250 AD
300x250 AD
Back to top